Advertisement

ಭದ್ರಾವತಿ ನಗರಸಭಾ ಚುನಾವಣೆ: ಜಿಲ್ಲಾ ಕಾಂಗ್ರೆಸ್ ಸಭೆ.

Advertisement

ಭದ್ರಾವತಿಯಲ್ಲಿ ನಗರಸಭೆ ಚುನಾವಣಾ ಪ್ರಯುಕ್ತ ಜಿಲ್ಲಾಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ ಚುನಾವಣಾ ಸಮಿತಿ ಸಭೆ ನೆಡಸಲಾಯಿತು. KPCC ವೀಕ್ಷಕರಾದ ಹಾಜಿ ಶಫಿವುಲ್ಲ ಸಾಹೇಬರು ಮತ್ತು ರಾಮಲಿಂಗಯ್ಯ ರವರ ಉಪಸ್ಥಿತಿಯಲ್ಲಿ ಶಾಸಕರಾದ ಸಂಗಮೇಶ್ ರವರು MLC,ಆರ್. ಪ್ರಸನ್ನಕುಮಾರ್, ಚಂದ್ರಭೋಪಾಲ್, ಅನಿತಾ ಕುಮಾರಿ, ಚಂದ್ರೇಗೌಡ, ರಾಮೇಗೌಡ್ರು, ಸಿ.ಎಮ್_ಖಾದರ್, ಹೆಚ್ ಪಿ ಗಿರೀಶ್, ಕುಮರೇಶ್, ಬಲ್ಕೀಶ್ ಬಾನು, ಯು.ಶಿವಾನಂದ್, ಸನಾವುಲ್ಲಾ, ಚಂದನ್, ಮತ್ತಿತರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement