Homepageರಾಜ್ಯಮನುಷ್ಯ ವಿರೋಧಿಗಳಾದ ವೈದಿಕಶಾಹಿಗಳ ಅಣತಿಯಂತೆ ನಡೆಯುತ್ತಿರುವ ದೇಶದ್ರೋಹಿ ಬಿಜೆಪಿಗರಿಂದಾಗಿ ಭಾರತ ಮತ್ತೊಂದು ದೇಶದ ಬಳಿ ಕ್ಷಮೆ ಯಾಚಿಸುವಂತಾಗಿದೆ: ಡಾ. ಎಚ್.ಸಿ ಮಹಾದೇವಪ್ಪ ಕಿಡಿ ಮನುಷ್ಯ ವಿರೋಧಿಗಳಾದ ವೈದಿಕಶಾಹಿಗಳ ಅಣತಿಯಂತೆ ನಡೆಯುತ್ತಿರುವ ದೇಶದ್ರೋಹಿ ಬಿಜೆಪಿಗರಿಂದಾಗಿ ಭಾರತ ಮತ್ತೊಂದು ದೇಶದ ಬಳಿ ಕ್ಷಮೆ ಯಾಚಿಸುವಂತಾಗಿದೆ: ಡಾ. ಎಚ್.ಸಿ ಮಹಾದೇವಪ್ಪ ಕಿಡಿ Advertisement "ಮನುಷ್ಯ ವಿರೋಧಿಗಳಾದ ವೈದಿಕಶಾಹಿಗಳ ಅಣತಿಯಂತೆ ನಡೆಯುತ್ತಿರುವ ದೇಶದ್ರೋಹಿ ಬಿಜೆಪಿಗರಿಂದಾಗಿ ಭಾರತ ಏಕೆ ಮತ್ತೊಂದು ದೇಶದ ಬಳಿ ಕ್ಷಮೆಯಾಚಿಸಬೇಕು? ಈ ಹಿಂದೆಯೂ ಕೂಡಾ ರಾಜತಾಂತ್ರಿಕ ರೀತಿ ನೀತಿಗಳನ್ನು ಅರಿಯದೇ ಪ್ರಧಾನಿ ಮೋದಿಯವರು ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರವನ್ನು ಬಹಿರಂಗವಾಗಿ ನಡೆಸಿದ್ದರು. ಯಾರಾದರೂ ಹಾಗೆ ಮಾಡುತ್ತಾರೆಯೇ" ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಕಿಡಿ ಕಾರಿದ್ದಾರೆ."ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ವಿವಾದಿತೆ ಹೇಳಿಕೆ ನೀಡಿ ವಿಶ್ವದ ಹಲವು ರಾಷ್ಟ್ರಗಳಿಂದ ವಿರೋಧಿಸಲ್ಪಟ್ಟಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ಪಕ್ಷದ ಹುದ್ದೆಯಿಂದ ಉಚ್ಛಾಟನೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೇ #ShameOnYouModi ಎಂದು ವೈದಿಕಶಾಹಿಗಳು ಘೋಷಣೆ ಕೂಗಿದ್ದು ಟ್ವಿಟರ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಟ್ರೆಂಡಿಂಗ್ ಮಾಡಿದ್ದು ನರೇಂದ್ರ ಮೋದಿಯೂ ಕೂಡಾ ತಮ್ಮ ವಿಕೃತಿಗೆ ಹೊರತಲ್ಲ ಎಂಬ ಸಂದೇಶವನ್ನು ಅವರು ಸಾರಿದರು" ಎಂದವರು ವಿಶ್ಲೇಶಿಸಿದ್ದಾರೆ."ಈ ರೀತಿಯ ನಡವಳಿಕೆಗಳು ಪ್ರಧಾನಿ ಮೋದಿ ಓರ್ವ ಪ್ರಧಾನಿಗಿಂತಲೂ ಯಾರದ್ದೋ ಸೂತ್ರದ ಗೊಂಬೆ ಎಂಬುದನ್ನು ಸಾಬೀತುಪಡಿಸಿವೆ. ಸಾಲದು ಎಂಬಂತೆ ಬಿಜೆಪಿಗರು ತಮ್ಮ ವಿಕೃತಿ ಮತ್ತು ದ್ವೇಷದ ಭಾವನೆಯನ್ನು ಅನಾವರಣಗೊಳಿಸಿ ಜಗತ್ತಿನ ಮಟ್ಟದಲ್ಲಿ ಭಾರತದ ಘನತೆ ಮತ್ತು ಗೌರವವನ್ನು ಕಳೆಯುವಂತಹ ಕೆಲಸ ಮಾಡಿದ್ದಾರೆ" ಎಂದವರು ಖೇದ ವ್ಯಕ್ತಪಡಿಸಿದ್ದಾರೆ. Show Full Article Advertisement Next Read: "ಅನ್ನಭಾಗ್ಯ"ದ ನೈಜ ಫಲಾನುಭವಿಗಳು ಯಾರು ಮತ್ತದನ್ನು "ಬಿಟ್ಟಿಭಾಗ್ಯ" ಎಂದು ವಾಟ್ಸ್ಯಾಪ್ ನಲ್ಲಿ ಅಪಪ್ರಚಾರ ಮಾಡುವವರು ಯಾರು ಗೊತ್ತೇ? » Advertisement Recent Posts ಜೆ.ಪಿ ಹೆಗ್ಡೆ ಸಂಸದರಾಗಲಿ. ಕೋಟ ಪರಿಷತ್ ವಿಪಕ್ಷ ನಾಯಕರಾಗಿ ಮುಂದುವರಿಯಲಿ! "ದೇಶದ ಸಂಪತ್ತು ಸಮಾನ ಹಂಚಿಕೆ"ಯ ರಾಹುಲ್ ಗಾಂಧಿ ಯೋಜನೆಗಳು ತಪ್ಪೇ? ಜಯಪ್ರಕಾಶ ಹೆಗ್ಡೆ ಮತಯಾಚನೆ: ಫೋಟೋ ಸುದ್ದಿ ಈ ಬಾರಿಯ ಜೋಡುಕರೆ ಕಂಬಳದಲ್ಲಿ ಐಎಂಎ (ರಿ) ಮಂಗಳೂರು ನೇತೃತ್ವದ ತಂಡ! ಡಾ. ಅಂಬೇಡ್ಕರ್ ಜಯಂತಿ ದಿನ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಚಾರ ಅಭಿಯಾನ! ಕುಚ್ಚಲಕ್ಕಿ ನೀಡುವ ಕುರಿತು ಸುಳ್ಳು ಹೇಳಿದ್ದ ಕೋಟ v/s ನುಡಿದಂತೆ ನಡೆವ ಜೆ.ಪಿ ಹೆಗ್ಡೆ ಜಯಪ್ರಕಾಶ ಹೆಗ್ಡೆಯವರೇ ಸಂಸದರಾಗಬೇಕು! ಏಕೆಂದರೆ... ಕಾಂಗ್ರೆಸ್ ನಾಯಕ ಹೇರಿಕುದ್ರು ಗಂಗಾಧರ ಶೆಟ್ಟಿ ಇನ್ನಿಲ್ಲ. ಮಾರ್ಚ್ 12: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ! ಕಾಲಜ್ಞಾನ ಭವಿಷ್ಯದ ಪ್ರಕಾರ ಪ್ರಿಯಾಂಕಾ ಗಾಂಧಿ ಪ್ರಧಾನಿ: ನೊಣವಿನಕೆರೆ ಗುರೂಜಿ! ಚುನಾವಣಾ ಬಾಂಡ್ ನಿಷೇಧ- ಸುಪ್ರಿಂ ಕೋರ್ಟ್ ತೀರ್ಪು ಶ್ಲಾಘನೀಯ: ಸಿದ್ದರಾಮಯ್ಯ ಮಂಗಳೂರು: ಸೈಂಟ್ ಜೆರೋಜಾ ಶಾಲೆಯಲ್ಲಿ ನಿಜಕ್ಕೂ ನಡೆದದ್ದು ಏನು? ಕಾಂಗ್ರೆಸ್ ಪುನಶ್ಚೇತನ ಯಾವಾಗ? ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ? - ಮಟ್ಟು "ಇದು ವಿನಾಶಕಾರಿ ಬಜೆಟ್" ಸಿದ್ದರಾಮಯ್ಯ ವಿಶ್ಲೇಷಣೆ