Advertisement

ಪತ್ರಕರ್ತ ನವೀನ್ ಸೂರಿಂಜೆ ಪುಸ್ತಕ "ಸದನದಲ್ಲಿ ಶ್ರೀರಾಮ ರೆಡ್ಡಿ" ಬಿಡುಗಡೆ ಮಾಡಿದ ಸಿದ್ದರಾಮಯ್ಯ

Advertisement

ಬೆಂಗಳೂರಿನ ಗಾಂಧಿಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಸಂಪಾದಕತ್ವದ ಸದನದಲ್ಲಿ ಶ್ರೀರಾಮ ರೆಡ್ಡಿ ಪುಸ್ತಕವನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಕಾರ್ಮಿಕ ಮುಖಂಡ ಜಿ.ವಿ.ಕೆ. ನಾಯರ್, ಸಾಮಾಜಿಕ ಚಿಂತಕ, ವಕೀಲ ಅನಂತ ನಾಯಕ, ಹೋರಾಟಗಾರರಾದ ಗೀತಾ, ಅಭಿರುಚಿ ಗಣೇಶ್, ಕೆಪಿಸಿಸಿ ವಕ್ತಾರ ನಿಕೇತ್‌ರಾಜ್ ಮೌರ್ಯ ಮುಂತಾದವರು ಹಾಜರಿದ್ದರು.

Advertisement
Advertisement
Recent Posts
Advertisement