Homepageರಾಷ್ಟ್ರೀಯಗುಜರಾತ್: ಜಿಗ್ನೇಶ್ ಮೇವಾನಿ, ಶ್ರೀನಿವಾಸ್ ಬಿ.ವಿ, ಹಾರ್ದಿಕ್ ಪಟೇಲ್ ಬಂಧನ ಗುಜರಾತ್: ಜಿಗ್ನೇಶ್ ಮೇವಾನಿ, ಶ್ರೀನಿವಾಸ್ ಬಿ.ವಿ, ಹಾರ್ದಿಕ್ ಪಟೇಲ್ ಬಂಧನ Advertisement ಇಂದು ಗುಜರಾತ್ ರಾಜ್ಯ ಯುವ ಕಾಂಗ್ರೆಸ್ ನ ವತಿಯಿಂದ, ಗುಜರಾತಿನ ಗಾಂಧಿನಗರದಲ್ಲಿ ನಡೆದ 'ನಿರುದ್ಯೋಗ-ಹಣದುಬ್ಬರದ ವಿರುದ್ಧ ಪ್ರತಿಭಟನೆ'ಗೆ ಪೊಲೀಸರು ಅವಕಾಶ ನಿರಾಕರಿಸಿದರು ಮತ್ತು ಕಾಂಗ್ರೆಸ್ ಯುವ ನಾಯಕರಾದ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಶ್ರೀನಿವಾಸ್ ಬಿ.ವಿ ಮತ್ತು ಸಹಸ್ರಾರು ಯುವಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದರು. "ಪ್ರತಿಭಟನೆಯನ್ನು ಹತ್ತಿಕ್ಕುವ ಕುತಂತ್ರದ ಭಾಗವಾಗಿ ಕಾಂಗ್ರೆಸ್ ಯುವನಾಯಕರನ್ನು ಬಂದಿಸಲಾಗಿದೆ. ಅಸಮರ್ಥ ಸರ್ಕಾರದ ನಿಷೇಧದ ನಡುವೆಯೂ ಸಹಸ್ರಾರು ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ" ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ ಹೇಳಿದ್ದಾರೆ. "ಈ ಚಳುವಳಿ ಇಲ್ಲಿಗೇ ನಿಲ್ಲುವುದಿಲ್ಲ. ಯುವಕರು ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿ ಸರ್ಕಾರ ನಮ್ಮನ್ನು ಬಂಧಿಸಬಹುದು ಪ್ರತಿಭಟಿಸದಂತೆ ತಡೆಯಬಹುದು, ಆದರೆ ದೇಶದ ಕೋಟ್ಯಂತರ ನಿರುದ್ಯೋಗಿ ಯುವಕರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಯವರು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. Show Full Article Advertisement Next Read: ಗುಜರಾತ್ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿ ಕರ್ನಾಟಕದ ಯುವ ಮುಖಂಡ ಬಿ.ಎಂ ಸಂದೀಪ್ ನೇಮಕ » Advertisement Recent Posts ಮುಡಾ ನಿವೇಶನ: ಸಿದ್ದರಾಮಯ್ಯ ಸ್ಪಷ್ಟನೆ ಯಶಪಾಲ್ ಸುವರ್ಣ ರಾಜಕೀಯದಲ್ಲಿನ್ನೂ ಎಳಸು: ಕಾಂಗ್ರೆಸ್ ಅಂಕೋಲ: ಗುಡ್ಡಕುಸಿತದ ಜಾಗಕ್ಕೆ ಮುಖ್ಯಮಂತ್ರಿ ಭೇಟಿ! ವಾಲ್ಮಿಕಿ ಅಭಿವೃದ್ಧಿ ನಿಗಮದ ಕುರಿತು ಸದನದಲ್ಲಿ ನನ್ನ ಉತ್ತರ: ಸಿದ್ದರಾಮಯ್ಯ ಹಾಲಿನ ದರ ಹೆಚ್ಚಿಸಿಲ್ಲ. ಪ್ಯಾಕೆಟ್ ಗಾತ್ರ ಹಿಗ್ಗಿಸಲಾಗಿದೆ: ಸಿದ್ದರಾಮಯ್ಯ ಅನಧಿಕೃತ ಆವರಣ ತೆರವುಗೊಳಿಸುವಂತೆ ಕುಂದಾಪುರ ಪುರಸಭೆ ನೋಟಿಸು ಡಾ. ಕಕ್ಕಿಲ್ಲಾಯರಿಂದ ಮುಖ್ಯಮಂತ್ರಿ ಗಳಿಗೊಂದು ಬಹಿರಂಗ ಪತ್ರ. ಕಬ್ಬಿಣದ ಬೇಲಿ- ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಸಾಕ್ಷಿ: ಸದಸ್ಯರ ಆಕ್ರೋಶ "ಮೋದಿಜೀ, ಭಯ ಆಗ್ತಿದೆಯಾ?" ರಾಹುಲ್ ವಿಡಿಯೋ ನೋಡಿ ಮೋದಿಯ ಬಾಲಿಷ ಹೇಳಿಕೆಗಳ ಪಟ್ಟಿ ಮಾಡಿದ ಸಿದ್ದರಾಮಯ್ಯ ಜೆ.ಪಿ ಹೆಗ್ಡೆ ಸಂಸದರಾಗಲಿ. ಕೋಟ ಪರಿಷತ್ ವಿಪಕ್ಷ ನಾಯಕರಾಗಿ ಮುಂದುವರಿಯಲಿ! "ದೇಶದ ಸಂಪತ್ತು ಸಮಾನ ಹಂಚಿಕೆ"ಯ ರಾಹುಲ್ ಗಾಂಧಿ ಯೋಜನೆಗಳು ತಪ್ಪೇ? ಜಯಪ್ರಕಾಶ ಹೆಗ್ಡೆ ಮತಯಾಚನೆ: ಫೋಟೋ ಸುದ್ದಿ ಈ ಬಾರಿಯ ಜೋಡುಕರೆ ಕಂಬಳದಲ್ಲಿ ಐಎಂಎ (ರಿ) ಮಂಗಳೂರು ನೇತೃತ್ವದ ತಂಡ! ಡಾ. ಅಂಬೇಡ್ಕರ್ ಜಯಂತಿ ದಿನ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಚಾರ ಅಭಿಯಾನ!