Homepageರಾಷ್ಟ್ರೀಯಗುಜರಾತ್: ಜಿಗ್ನೇಶ್ ಮೇವಾನಿ, ಶ್ರೀನಿವಾಸ್ ಬಿ.ವಿ, ಹಾರ್ದಿಕ್ ಪಟೇಲ್ ಬಂಧನ ಗುಜರಾತ್: ಜಿಗ್ನೇಶ್ ಮೇವಾನಿ, ಶ್ರೀನಿವಾಸ್ ಬಿ.ವಿ, ಹಾರ್ದಿಕ್ ಪಟೇಲ್ ಬಂಧನ Advertisement ಇಂದು ಗುಜರಾತ್ ರಾಜ್ಯ ಯುವ ಕಾಂಗ್ರೆಸ್ ನ ವತಿಯಿಂದ, ಗುಜರಾತಿನ ಗಾಂಧಿನಗರದಲ್ಲಿ ನಡೆದ 'ನಿರುದ್ಯೋಗ-ಹಣದುಬ್ಬರದ ವಿರುದ್ಧ ಪ್ರತಿಭಟನೆ'ಗೆ ಪೊಲೀಸರು ಅವಕಾಶ ನಿರಾಕರಿಸಿದರು ಮತ್ತು ಕಾಂಗ್ರೆಸ್ ಯುವ ನಾಯಕರಾದ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಶ್ರೀನಿವಾಸ್ ಬಿ.ವಿ ಮತ್ತು ಸಹಸ್ರಾರು ಯುವಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದರು. "ಪ್ರತಿಭಟನೆಯನ್ನು ಹತ್ತಿಕ್ಕುವ ಕುತಂತ್ರದ ಭಾಗವಾಗಿ ಕಾಂಗ್ರೆಸ್ ಯುವನಾಯಕರನ್ನು ಬಂದಿಸಲಾಗಿದೆ. ಅಸಮರ್ಥ ಸರ್ಕಾರದ ನಿಷೇಧದ ನಡುವೆಯೂ ಸಹಸ್ರಾರು ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ" ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ ಹೇಳಿದ್ದಾರೆ. "ಈ ಚಳುವಳಿ ಇಲ್ಲಿಗೇ ನಿಲ್ಲುವುದಿಲ್ಲ. ಯುವಕರು ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿ ಸರ್ಕಾರ ನಮ್ಮನ್ನು ಬಂಧಿಸಬಹುದು ಪ್ರತಿಭಟಿಸದಂತೆ ತಡೆಯಬಹುದು, ಆದರೆ ದೇಶದ ಕೋಟ್ಯಂತರ ನಿರುದ್ಯೋಗಿ ಯುವಕರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಯವರು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. Show Full Article Advertisement Next Read: ಗುಜರಾತ್ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿ ಕರ್ನಾಟಕದ ಯುವ ಮುಖಂಡ ಬಿ.ಎಂ ಸಂದೀಪ್ ನೇಮಕ » Advertisement Recent Posts ಕಾಂಗ್ರೆಸ್ ನಾಯಕ ಹೇರಿಕುದ್ರು ಗಂಗಾಧರ ಶೆಟ್ಟಿ ಇನ್ನಿಲ್ಲ. ಮಾರ್ಚ್ 12: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ! ಕಾಲಜ್ಞಾನ ಭವಿಷ್ಯದ ಪ್ರಕಾರ ಪ್ರಿಯಾಂಕಾ ಗಾಂಧಿ ಪ್ರಧಾನಿ: ನೊಣವಿನಕೆರೆ ಗುರೂಜಿ! ಚುನಾವಣಾ ಬಾಂಡ್ ನಿಷೇಧ- ಸುಪ್ರಿಂ ಕೋರ್ಟ್ ತೀರ್ಪು ಶ್ಲಾಘನೀಯ: ಸಿದ್ದರಾಮಯ್ಯ ಮಂಗಳೂರು: ಸೈಂಟ್ ಜೆರೋಜಾ ಶಾಲೆಯಲ್ಲಿ ನಿಜಕ್ಕೂ ನಡೆದದ್ದು ಏನು? ಕಾಂಗ್ರೆಸ್ ಪುನಶ್ಚೇತನ ಯಾವಾಗ? ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ? - ಮಟ್ಟು "ಇದು ವಿನಾಶಕಾರಿ ಬಜೆಟ್" ಸಿದ್ದರಾಮಯ್ಯ ವಿಶ್ಲೇಷಣೆ ಭಾರತ ಮತ್ತೊಮ್ಮೆ 'ಬ್ರಾಹ್ಮಣೀಯ ಗುಲಾಮಗಿರಿ'ಯತ್ತ ಚಲಿಸುತ್ತಿದೆಯೇ? ಕುಮಾರಸ್ವಾಮಿಯವರದ್ದು ಏನೂ ತಪ್ಪಿಲ್ಲ- ತಪ್ಪೆಲ್ಲಾ ಅವರನ್ನು ನಂಬಿದವರದ್ದು: ಮಟ್ಟು ಮಂಡ್ಯದ ಜನತೆಗೆ ಕರಾವಳಿಯ ಜನಪರ ಚಿಂತಕ ಎಂ.ಜಿ ಹೆಗಡೆ ಬಹಿರಂಗಪತ್ರ ಜನವರಿ 30: ತ್ರಾಸಿಯಿಂದ ಕುಂಭಾಶಿ ತನಕ ಮಾನವ ಸರಪಳಿ 'ರಾಮರಾಜ್ಯ'ದ ಹೆಸರಿನಲ್ಲಿ 'ಬ್ರಾಹ್ಮಣ್ಯಶಾಹಿ- ಬಂಡವಾಳಶಾಹಿ ದೇಶ'ವಾಗಿಸುವ ಕುತಂತ್ರ ನಡೆಯುತ್ತಿದೆಯೇ? ಗಾಂಧೀಜಿ ಕುರಿತು ಪ್ರಬಂಧ ಸ್ಪರ್ದೆ: ಶಿಕ್ಷಣ ಸಚಿವರಿಗೆ ಸಿಎಂ ಸೂಚನೆ! 'ನ್ಯಾಯ ಯಾತ್ರೆ'ಯ ಮೇಲೆ ಬಿಜೆಪಿಯ ದಾಳಿ: ಜ- 23: ಉಡುಪಿಯಲ್ಲಿ ಪ್ರತಿಭಟನೆ