Advertisement

ಮೇಕೆದಾಟು ಪಾದಯಾತ್ರೆ ನಾಲ್ಕನೆಯ ದಿನ| ದ.ಕ, ಉಡುಪಿ ಜಿಲ್ಲೆ: ಮಂಜುನಾಥ ಭಂಡಾರಿ, ಅಶೋಕ್ ಕೊಡವೂರು, ಹರೀಶ್ ಕುಮಾರ್ ಭಾಗಿ

Advertisement
ಕಳೆದ ತಿಂಗಳು ಕೊರೊನಾ ಕಾರಣಕ್ಕಾಗಿ ಅರ್ಧಕ್ಕೆ ತಡೆಹಿಡಿಯಲ್ಪಟ್ಟಿದ್ದ ಮೇಕೆದಾಟು ಪಾದಯಾತ್ರೆಯ 2ನೇ ಭಾಗದ 4ನೇ ದಿನವಾದ ಇಂದು (ಬುಧವಾರ 02 ಮಾರ್ಚ್) ವಿಧಾನ ಪರಿಷತ್ತಿನ ಶಾಸಕರಾದ ಮಂಜುನಾಥ ಭಂಡಾರಿಯವರು ಪಾಲ್ಗೊಂಡರು. ಉಡುಪಿ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಹರೀಶ್ ಕುಮಾರ್ ಉಪಸ್ಥಿತರಿದ್ದರು. ಕರಾವಳಿ ಭಾಗದ ಕಲೆಗಳಲ್ಲಿ ಒಂದಾದ ಚೆಂಡೆಯು ಸಹ ಇಂದಿನ ಪಾದಯಾತ್ರೆಯಲ್ಲಿ ಗಮನ ಸೆಳೆಯಿತು.
Advertisement
Advertisement
Recent Posts
Advertisement