Advertisement

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ಪನ್ನಗ ಸುದೇಶ್ ಶೆಟ್ಟಿಗೆ ಚಿನ್ನದ ಪದಕ

Advertisement

ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇದರ ವತಿಯಿಂದ
ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿಧ್ಯಾರ್ಥಿ ಪನ್ನಗ ಎಸ್. ಶೆಟ್ಟಿ ''78-82 ಕರಾಟೆ ಸ್ಪರ್ದೆ'' ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿ ಇದೀಗ ರಾಜ್ಯ ಮಟ್ಟದ ಕರಾಟೆ ಸ್ಪರ್ದೆಗೆ ಆಯ್ಕೆಯಾಗಿರುತ್ತಾರೆ. ಇವರು ಖ್ಯಾತ ಕರಾಟೆ ಶಿಕ್ಷಕ ಅಕ್ಷಯ್ ಹೆಮ್ಮಾಡಿ ಇವರ ಶಿಷ್ಯರಾಗಿರುತ್ತಾರೆ‌.

Advertisement
Advertisement
Recent Posts
Advertisement