Advertisement

ಪ್ಲೈ ಓವರ್ ಮುಳುಗಿರುವ ಕುರಿತು ಮಾತನಾಡದಿರಿ. ಲವ್ ಜಿಹಾದ್ ಕುರಿತು ಮಾತನಾಡಿ!

Advertisement

'ನರೇಂದ್ರ ಮೋದಿ ಸರಕಾರದ ಸ್ಮಾರ್ಟ್‌ ಸಿಟಿ' ಕುಖ್ಯಾತಿಯ ಮಂಗಳೂರಿನ ಪಂಪ್‌ವೆಲ್ ಪ್ಲೈಓವರ್ ನ‌ ಅಡಿಯಲ್ಲಿ ನಿನ್ನೆ ಸುರಿದ ಮಳೆಯ ನೀರು ತುಂಬಿರುವ ದೃಶ್ಯಗಳನ್ನೊಳಗೊಂಡಿರುವ ಈ ವಿಡಿಯೋ ನಳಿನ್ ಕಟೀಲ್ ಅವರ ಭಾಷಣದ ಆಡಿಯೋದ ಹಿನ್ನೆಲೆಯೊಂದಿಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾಗೆಯೇ, 'ರಸ್ತೆ, ಚರಂಡಿಗಳ ಅವ್ಯವಸ್ಥೆಯ ಕುರಿತು ಯಾರೂ ಮಾತನಾಡದಿರಿ. ಚುನಾವಣಾ ಸಮಯದಲ್ಲಿ ಲವ್ ಜಿಹಾದ್ ಕುರಿತು ಮಾತ್ರವೇ ಮಾತನಾಡಿ' ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಕರೆಕೊಟ್ಟಿರುವ ಹಿಂದಿನ ರಹಸ್ಯವೇ ಇದಾಗಿರಬಹುದೇ? ಎಂಬ ಪ್ರಶ್ನೆ ಕೂಡಾ ಇದೀಗ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗಿದೆ.

ರಾಜ್ಯ ಬಿಜೆಪಿಯ ಈ ಹಿಂದಿನ ಕುಖ್ಯಾತ '40% ಕಮಿಷನ್ ಸರ್ಕಾರ'ದ ಅವಧಿಯಲ್ಲಿ ನಡೆದ ಕಾಮಗಾರಿಗಳು ಅದೆಷ್ಟು ಅವೈಜ್ಞಾನಿಕ ಹಾಗೂ ಕಳಪೆಯಾಗಿದ್ದಿರಬಹುದು ಎಂಬುದನ್ನು ಅರಿಯಲು ಈ ಕೆಳಗಿನ ವಿಡಿಯೋಗಳನ್ನು ಕೂಡ ವೀಕ್ಷಿಸಿ.

Advertisement
Advertisement
Recent Posts
Advertisement