Advertisement

ಕಾಂಗ್ರೆಸ್ ಸೇವಾದಳ ಸೋಶಿಯಲ್ ಮೀಡಿಯಾ ಚಿಕ್ಕಮಗಳೂರು ಸಂಚಾಲಕರಾಗಿ ಜಿತೇಶ್ ಕುಮಾರ್ ನೇಮಕ.

Advertisement

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸೇವಾದಳದ ಸಾಮಾಜಿಕ ಜಾಲತಾಣಗಳ ಸಂಚಾಲಕರನ್ನಾಗಿ ಕೊಪ್ಪ ಕ್ರಿಯಾಶೀಲ ಯುವಕ ಜಿತೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಸೋಷಿಯಲ್ ಮೀಡಿಯಾ ಕೋ ಆರ್ಡಿನೆಟರ್ ಸುಭಾಷ್ ಬಾಬುರವರು ಜಿತೇಶ್ ಕುಮಾರ್ ಅವರ ನೇಮಕವನ್ನು ಪ್ರಕಟಿಸಿದ್ದಾರೆ. ಜಿತೇಶ್ ಕುಮಾರ್ ರವರು ಕಾಂಗ್ರೆಸ್ ತತ್ವ ಸಿದ್ದಾಂತಗಳ ಕುರಿತು ಹೊಂದಿರುವ ಕಾಳಜಿ ಮತ್ತು ಪಕ್ಷ ಪ್ರೇಮವನ್ನು ಪರಿಗಣಿಸಿ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement
Advertisement
Recent Posts
Advertisement