Advertisement

ರಾಜ್ಯ ಕಂಡ ಕೆಲವೇ ಕೆಲವು ನಿಷ್ಕಳಂಕ ರಾಜಕಾರಣಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಹಿರಿಯ ನಾಯಕ ಪ್ರತಾಪ್ ಚಂದ್ರ ಶೆಟ್ಟಿ!

Advertisement

ರಾಜ್ಯ ಕಂಡ ಕೆಲವೇ ಕೆಲವು ನಿಷ್ಕಳಂಕ ರಾಜಕಾರಣಿಗಳಲ್ಲೇ ಪ್ರತಾಪ್ ಚಂದ್ರ ಶೆಟ್ಟಿ ಯವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರೆ ಅದು ಖಂಡಿತವಾಗಿಯೂ ಅತಿಶಯೋಕ್ತಿ ಆಗಲಾರದು. ಸತತವಾಗಿ ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ, ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ, ಸಭಾಪತಿಯಾಗಿ, ಜನಪರ ಕೆಲಸಗಳ ಮೂಲಕ ಅತ್ಯಂತ ಶಿಸ್ತಿನ ಜನಪ್ರತಿನಿಧಿ ಎಂಬ ಖ್ಯಾತಿ ಗಳಿಸಿ ಇಂದು ವಿಧಾನಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿ ಹೊಂದುತ್ತಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಾನ್ಯ ಕೆ‌. ಪ್ರತಾಪ್ ಚಂದ್ರ ಶೆಟ್ಟರ ಕುರಿತಾದ ಕಿರುಲೇಖನ. ►►ಓದಿ ಮತ್ತು ಶೇರ್ ಮಾಡಿ: ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ಬರಹ: ರಾಜಾರಾಂ ತಲ್ಲೂರು (ಲೇಖಕರು ಹಿರಿಯ ಪತ್ರಕರ್ತರು ಹಾಗೂ ಜನಪರ ಚಿಂತಕ ) ಅದು ಅವರು ಸೋತ ಚುನಾವಣೆ. 1999. ಕಂಡ್ಲೂರು ಬಳಿ ತಡರಾತ್ರಿ ಚುನಾವಣಾ ಪ್ರಚಾರಸಭೆ ಇತ್ತು. ಪತ್ರಕರ್ತನಾಗಿ ನಾನು ಅಲ್ಲಿ ಹಾಜರಿದ್ದೆ. ತಡರಾತ್ರಿಯಾದರೂ ಜನ ಕಿಕ್ಕಿರಿದು ಸೇರಿದ್ದರು. ಸಭೆಯಿಂದ ಸುಮಾರು ಇನ್ನೂರು ಅಡಿ ದೂರದಲ್ಲಿ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟರ ಕಾರು ಬಂದು ನಿಂತಿತು. ಕಾರಿನ ಬಾಗಿಲು ತೆಗೆಯುತ್ತಲೇ, ಜಯ ಘೋಷಗಳೊಂದಿಗೆ ಅವರನ್ನು ಹೆಗಲ ಮೇಲೆ ಎತ್ತಿಕೊಂಡ ಜನಸಂದಣಿ ಹಾಗೆ ಆ ಎತ್ತರದಲ್ಲೇ ಅವರನ್ನು ಕೈಯಿಂದ ಕೈಗೆ ದಾಟಿಸುತ್ತಾ, ಹೆಗಲ ಮೇಲೆ ಏರಿಸಿಕೊಂಡೇ, ನೆಲ ಮುಟ್ಟದಂತೆ ವೇದಿಕೆಗೆ ತಲುಪಿಸಿದ್ದರು! ನಾಲ್ಕು ಬಾರಿ ಸತತವಾಗಿ ಶಾಸಕರಾಗಿದ್ದವರಿಗೆ, ಅದೂ ಕರಾವಳಿಯಲ್ಲಿ, ಈ ಮಟ್ಟದ ಜನಪ್ರೀತಿ ಸಿಕ್ಕುತ್ತಿರುವುದು ಕಂಡು ಆಗ ತಾನೇ ಕುಂದಾಪುರದಲ್ಲಿ ಪತ್ರಕರ್ತನಾಗಿ ನೆಲೆಯೂರುತ್ತಿದ್ದ ನನಗೆ ಅಚ್ಚರಿ ಆಗಿತ್ತು. ನಾನು ಆಂಟಿ ಇನ್‌ಕಂಬನ್ಸಿ ನಿರೀಕ್ಷೆಯಲ್ಲಿದ್ದೆ. ಆದರೆ ಅಲ್ಲಿದ್ದದ್ದು ಕೇವಲ ಪ್ರೀತಿ. ದುರದೃಷ್ಟವಶಾತ್, ತನ್ನ 39ವರ್ಷದ ರಾಜಕೀಯ ಬದುಕಿನಲ್ಲಿ ಪ್ರತೀ ಕ್ಷಣದಲ್ಲೂ “ರೈಟ್ ಮ್ಯಾನ್ ಅಟ್ ರಾಂಗ್ ಪ್ಲೇಸ್” ಆಗಿ ಹೋರಾಟವನ್ನೇ ಹಾಸಿ ಹೊದೆದುಕೊಂಡು ಬದುಕಿದ ಪ್ರತಾಪ್, ಆ ಚುನಾವಣೆಯನ್ನು ಸೋತದ್ದು ಕೇವಲ ಒಂದು ಸಾವಿರ ಮತದ (1044) ಅಂತರದಲ್ಲಿ!! ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ಸಿದ್ಧರಾಮಯ್ಯ, ಖರ್ಗೆ, ರಮೇಶ್ ಕುಮಾರ್, ಧರಂ ಸಿಂಗ್, ಯಡಿಯೂರಪ್ಪ… ಹೀಗೆ ಕರ್ನಾಟಕದ ಘಟಾನುಘಟಿ ನಾಯಕರ ಜೊತೆಜೊತೆಯಾಗಿ ವಿಧಾನಸಭೆಗೆ 1983ರಲ್ಲಿ ಪ್ರವೇಶಿಸಿದ ಪ್ರತಾಪಚಂದ್ರ ಶೆಟ್ಟಿ ಅವರ ರಾಜಕೀಯ ಬದುಕನ್ನು ಇಂದು ಹಿಂದಿರುಗಿ ನೋಡಿದಾಗ, ಕರ್ನಾಟಕದ ರಾಜಕಾರಣ “ಗುಣಗ್ರಾಹಿ” ಆಗಿರಲಿಲ್ಲ ಎಂದೇ ತೀರ್ಮಾನಕ್ಕೆ ಬರಬೇಕಾಗುತ್ತದೆ. ಬರೇ ಭಾಷಣದ ಬಾಯಿ ಬಡಿವಾರ – ಜಾತಿ ರಾಜಕಾರಣ - ಕುತಂತ್ರಗಳೇ ಮೆರೆಯುತ್ತಿರುವ ಹೊತ್ತಲ್ಲಿ ಅವಕ್ಕೆ ಸೊಪ್ಪು ಹಾಕದೇ, ಶಾಸನಸಭೆಯಲ್ಲಿ ಒಬ್ಬ “ಪಾಲಿಸಿ ಮೇಕರ್” ಹೇಗಿರಬೇಕು ಎಂಬುದಕ್ಕೆ ಮಾದರಿ ಆಗಿ ತನ್ನ 39ವರ್ಷಗಳನ್ನು ಕಳೆದ ಪ್ರತಾಪ್ ರಾಜ್ಯದ ಶಾಸನ ಸಭೆಗಳಲ್ಲಿ ಮಾತ್ರವಲ್ಲದೇ ಜಿಲ್ಲಾ ತಾಲೂಕು ಮಟ್ಟದ ಸಭೆಗಳಲ್ಲೂ “ಪಾಲಿಸಿ ಮೇಕರ್” ಹೇಗಿರಬೇಕು ಎಂದು ತೋರಿಸಿಕೊಟ್ಟವರು. ಅವರು ಕೆಡಿಪಿ – ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಹಾಜರಿರುತ್ತಾರೆಂದರೆ ಅಧಿಕಾರಿಗಳು ಎಷ್ಟು ತಯಾರಿಯೊಂದಿಗೆ ಬರುತ್ತಿದ್ದರೆಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ತೀರಾ ಫ್ಯೂಡಲ್ ಅನ್ನಿಸುವ ಹಿನ್ನೆಲೆಯಿಂದ ಬಂದ ಒಬ್ಬ ರಾಜಕಾರಣಿಯಾಗಿ ವರ್ಷದಿಂದ ವರ್ಷಕ್ಕೆ ಅವರು “ರಿಫೈನ್” ಆಗುತ್ತಾ ಬಂದ ದಾರಿ, ಹಾಗೆ ರಿಫೈನ್ಡ್ ಆದಂತೆಲ್ಲ ಅವರ ರಾಜಕೀಯದ “ಸವಾಲುಗಳು” ಇನ್ನಷ್ಟು ಕಠಿಣವಾಗುತ್ತಾ ಹೋದದ್ದು, ಮತ್ತು ಅಂತಹ ಸೂಕ್ಷ್ಮ ಸಂವೇದನೆಯ ಜೊತೆಗೇ ಜನರ ಪ್ರೀತಿಯನ್ನು ಅವರು ಹಿಡಿದಿಟ್ಟುಕೊಂಡ ರೀತಿಗಳನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ನಾನು ತೀರಾ ಸಮೀಪದಿಂದ ನೋಡಿಬಲ್ಲೆ. ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ ಸೋತು ಮನೆಯಲ್ಲಿ ಕುಳಿತ ರಾಜಕಾರಣಿಗಳ ಬಳಿ ಜನ ಎಡತಾಕುವುದು ಕಡಿಮೆ. 1999ರಲ್ಲಿ ಸೋತು ಮನೆಯಲ್ಲಿದ್ದ (ಆಗಿನ್ನೂ ಅವರು ವಿಧಾನಪರಿಷತ್ತಿಗೆ ಆಯ್ಕೆ ಆಗಿರಲಿಲ್ಲ) ಪ್ರತಾಪ್ ಅವರನ್ನು ನಾನು ಬೆಳಗ್ಗೆ ಹನ್ನೊಂದು ಗಂಟೆಯ ಹೊತ್ತಿಗೆ ಪತ್ರಕರ್ತನಾಗಿ ನೋಡಲು ಹೋಗಿದ್ದೆ. ಅಲ್ಲಿ ಅವರ ಮನೆಯಲ್ಲಿ ಆ ದಿನ ಜನಸಂದಣಿ ಹೇಗಿತ್ತೆಂದರೆ ಆ ಹೊತ್ತಿಗೂ ಅವರ ಬೆಳಗಿನ ಉಪಾಹಾರ ಆಗಿರಲಿಲ್ಲ! ಇದೇ ಮಟ್ಟದ ಜನಪ್ರೀತಿಯನ್ನು 39ವರ್ಷಗಳ ಬಳಿಕ ಈವತ್ತಿಗೂ ಕಾಯ್ದುಕೊಂಡಿರುವ ಪ್ರತಾಪ್ ಗುಂಪುಗಾರಿಕೆ, ಜಾತಿ ರಾಜಕೀಯ ಮಾಡುವ ಮಹತ್ವಾಕಾಂಕ್ಷೆ ತೋರಿಸಿದ್ದರೆ, ಈ ಹೊತ್ತಿಗೆ ಕರ್ನಾಟಕದ ಮುಖ್ಯಮಂತ್ರಿ ಆಗಬಹುದಾದಷ್ಟು ಸತ್ವ ಇದ್ದವರು. ಮೂರು ಬಾರಿ ಮಂತ್ರಿ ಮಂಡಲಕ್ಕೆ ಆಹ್ವಾನ ಕೊಟ್ಟು ಕಡೆಯ ಕ್ಷಣದಲ್ಲಿ ಕೈ ಎತ್ತಿದಾಗಲೂ ಸ್ಥಿತಪ್ರಜ್ಞರಾಗಿಯೇ ಉಳಿದವರು ಅವರು. ಇದರಿಂದ ಅವರು ಕಳೆದುಕೊಂಡದ್ದೇನಿಲ್ಲ. ರಾಜ್ಯ ಮತ್ತು ಕರಾವಳಿ ಬಹಳಷ್ಟು ಕಳೆದುಕೊಂಡಿದೆ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ಅವರಂತಹ ಧೀಮಂತರ ಕೈಯಲ್ಲಿರಬೇಕಾಗಿದ್ದ ಕರಾವಳಿಯ ರಾಜಕೀಯ ನಾಯಕತ್ವವನ್ನು, ಅವರ ಕೈಗೆ ಕೊಟ್ಟರೆ ಅವರು ಅಳತೆ ಮೀರಿ ಬೆಳೆದುಬಿಟ್ಟಾರು ಎಂಬ ಕಾರಣಕ್ಕೆ ಅವರ ಕೈಗೆ ಕೊಡದೆ, ಈಗ ಕರಾವಳಿ “ಕೋಮುವಾದದ ಬೀಡಾಗಿದೆ” ಎಂದು ದೂರುವವರು, ತಾವು ಎಲ್ಲಿ ತಪ್ಪಿದೆವು ಎಂಬುದನ್ನು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು. ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ, ಆ ಬಳಿಕ ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರೂ ಎಲ್ಲೆಡೆ ಅವಕಾಶ ವಂಚಿತರಾಗಿದ್ದು, ಕಟ್ಟಕಡೆಗೆ ಒಂದೂವರೆ ವರ್ಷ ವಿಧಾನಪರಿಷತ್ ಸಭಾಪತಿಯಾಗಿ ಕೂಡ ಅವರು ಎದುರಿಸಿದ ಸವಾಲು ಬಹುತೇಕ ಅವರ ಇಡಿಯ ರಾಜಕೀಯ ಬದುಕಿನ ಹೋರಾಟದ ಸಂಕ್ಷಿಪ್ತ ರೂಪ. ಕಳೆದವಾರ ಸದನದಲ್ಲಿ ಕೊನೆಯ ಕ್ಷಣದಲ್ಲೂ, ಹೊದೆಯಲು ಶಾಲು ತಂದಿದ್ದೇನೆ, ಇಲ್ಲೇ ಮಲಗಿ ಧರಣಿ ನಡೆಸಲು ಸಿದ್ಧ, ತಾನು ನಿವೃತ್ತನಾಗುತ್ತಿದ್ದೇನೆ ಎಂಬ ಕಾರಣಕ್ಕೆ ನಿಮ್ಮ ಭಿಕ್ಷೆ ಬೇಡ ಎಂದವರು ಘರ್ಜಿಸಿದ್ದು, ಅವರ ಹೋರಾಟದ ಬದುಕಿಗೆ ತಕ್ಕ ದಿಕ್ಸೂಚಿ. ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ಅವರು ಆಸ್ತಿ, ಅಂತಸ್ತಿಗೆ ಹೋರಾಟ ಮಾಡಿಲ್ಲ. ಕರಾವಳಿಯ ನೀರು, ನೆಲ, ಕೃಷಿ, ರೈತರ ಹಕ್ಕುಗಳಿಗೆ ಅವರಷ್ಟು ಚಿಂತನೆ ನಡೆಸಿದ, ಹೋರಾಟ ಸಂಘಟಿಸಿದ ಇನ್ನೊಬ್ಬ ನಾಯಕರಿಲ್ಲ. ಭ್ರಷ್ಟಾಚಾರಕ್ಕೆ ಮತ್ತು “ಅಡ್ಜಸ್ಟ್‌ಮೆಂಟ್ ರಾಜಕಾರಣಕ್ಕೆ” ಮನಸ್ಸು ಮಾಡಿದ್ದರೆ, ಪ್ರಚಾರದ ಚಟ ಇದ್ದಿದ್ದರೆ ಅವರು “ಅಬ್ಬರದ” ನಾಯಕರಾಗಿಬಿಡುತ್ತಿದ್ದರು. ಹಾಗಾಗಲಿಲ್ಲ. ಅದಕ್ಕಾಗಿಯೇ ಅವರು ಇಂದಿಗೂ ಜನಪ್ರೀತಿಯ ಪ್ರತಾಪಣ್ಣ. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ಇಂದು 39 ವರ್ಷಗಳ ಸಾರ್ಥಕ ಸೇವೆಯ ಬಳಿಕ ಒಂದಿಂಚೂ ಕಳಂಕ ಇಲ್ಲದೆ ಜನಪ್ರತಿನಿಧಿಯಾಗಿ ನಿವೃತ್ತರಾಗುತ್ತಿರುವ ಪ್ರತಾಪ್, ತಮ್ಮ ಕುಟುಂಬಕ್ಕೂ ಸಮಯ ಕೊಡುವಂತಾಗಲಿ, ತಮ್ಮ ಪ್ರಾಯ-ಆರೋಗ್ಯಗಳ ಮಿತಿಯೊಳಗೆ ಕರಾವಳಿಯ ಸಾಮಾಜಿಕ ಆರೋಗ್ಯಕ್ಕೆ ಅಗತ್ಯವಿರುವ ಸಾಮಾಜಿಕ ನಾಯಕತ್ವವನ್ನು ಕೊಡುತ್ತಿರಲಿ ಎಂಬ ಪ್ರೀತಿಪೂರ್ವಕ ಒತ್ತಾಯದೊಂದಿಗೆ, ಅವರು ಕರಾವಳಿಯ ಬದುಕಿಗೆ ಸಲ್ಲಿಸಿದ ಸೇವೆಗಾಗಿ ಮನದುಂಬಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.‌ ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು!

Advertisement
Advertisement
Recent Posts
Advertisement